ಪ್ರಬಂಧಗಳು.

ಭಾರತದಲ್ಲಿ ಭಯೋತ್ಪಾದನ ಸಮಸ್ಯೆ

ಪೀಠಿಕೆ : ಭಯೋತ್ಪಾದನೆ ಎಂಬುದು ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆ  ಏನಿದೆಯೋ, ಅದನ್ನು ಹಾಳು ಮಾಡಿ ಆ ಮೂಲಕ ಜನರಲ್ಲಿ ಹಿಂಸಾಚಾರದ ಭಯವನ್ನು ಸೃಷ್ಟಿಸುವುದ…

ಶಿಕ್ಷಕರ ದಿನಾಚರಣೆ

ಟಿಪ್ಪಣಿ :  ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ.ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ …

ನನ್ನ ಕನಸಿನ ಭಾರತ

ಟಿಪ್ಪಣಿ : ನನ್ನ ಭಾರತವು ಬೇರೆಲ್ಲಾ ದೇಶಗಳಿಗಿಂತಲೂ ತುಂಬಾ ಚೆನ್ನಾಗಿರಬೇಕೆಂಬ ಕನಸು ನನ್ನದು . ನಾವು ಭಾರತೀಯರೆಂದು ಎಲ್ಲೆಡೆ ಎದೆ ತಟ್ಟಿ ಹೆಮ್ಮೆಯಿಂದ …

ವಿದ್ಯಾರ್ಥಿಗಳಲ್ಲಿ ಶಿಸ್ತು

ಟಿಪ್ಪಣಿ : ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿಯಾಗಿದೆ.ವಿದ್ಯಾರ್ಥಿ ತನ್ನ ಜೀವನದಲ್ಲಿ ಈ ಗುರಿಯನ್ನು ಸಾಧಿಸುವುದು ಸುಲಭವಲ್ಲ. ಅದಕ್ಕಾಗಿ …

ಚದುರಂಗ

ಟಿಪ್ಪಣಿ : ಚದುರಂಗದ ಆಟವನ್ನು ಭಾರತದಲ್ಲಿ ಕಂಡುಹಿಡಿಯಲಾಯಿತು. ಸುಮಾರು 7 ನೇ ಶತಮಾನದಲ್ಲಿ ಅವರು ಇದೇ ರೀತಿಯ ಆಟ ಆಡುತ್ತಿದ್ದರು ಎಂದು ಇತಿಹಾಸದಿಂದ …

ನನ್ನಮ್ಮ ಹೇಳಿದ ಮನೆಮದ್ದುಗಳು

ಜೇಷ್ಠಮಧು ಜೇಷ್ಠಮಧು ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಮೂಲಿಕೆಯಾಗಿದೆ ಇದನ್ನು ಜೇಷ್ಠಮಧು ಅತಿಮಧುರ ಮಧುಕ ಎಂದು ಕರೆದರೆ ಸಂಸ್ಕೃತದಲ್ಲಿ ಇದನ್ನ ಯಷ್ಟಿ…

ಮಕ್ಕಳ ದಿನಾಚರಣೆ

ಟಿಪ್ಪಣಿ : ಪ್ರತಿವರ್ಷ ನವೆಂಬರ್ 14 ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರಿಗೆ ಗೌರವವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ, ಮಕ…

ದೀಪಾವಳಿ

ಪೀಠಿಕೆ : ದೀಪಾವಳಿಯು ದೇಶ ಮತ್ತು ಪ್ರಪಂಚದಾದ್ಯಂತ ಆಚರಿಸುವ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ.ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ.  ಬಾಂಧವ್ಯ ಮತ್ತು ಮ…

ಭಾರತದ ಸ್ವಾತಂತ್ರ್ಯ ದಿನಾಚರಣೆ

ಟಿಪ್ಪಣಿ : ನಾವು ಪ್ರತಿ ವರ್ಷವೂ ಸ್ವಾತಂತ್ರ್ಯ ದಿನವನ್ನು ರಾಷ್ಟ್ರೀಯ ಹಬ್ಬವಾಗಿ  ಆಚರಿಸುತ್ತೇವೆ.  ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು…

ಪರಿಸರ ಸಂರಕ್ಷಣೆ

ಟಿಪ್ಟಣಿ :   ಪರಿಸರ ಸಂರಕ್ಷಣೆಯೇ ನಮ್ಮಪ್ರಾಥಮಿಕ ಕಾಳಜಿಯಾಗಬೇಕು.   ಪರಿಸರವು ಜೀವಸಂಕುಲದ ಉಳಿವಿಗೆ ಕಾರಣಿಭೂತವಾಗಿದೆ. ಇದು ಭೂಮಿಯ ಅಸ್ತಿತ್ವಕ್ಕೆ ಆಧಾರವ…

ಇಂದಿನ ಮಕ್ಕಳೇ ಮುಂದಿನ ಜನಾಂಗ

ಉರುಳುವ ಕಾಲಚಕ್ರದಲ್ಲಿ ನಾವೆಲ್ಲರೂ ಪಾತ್ರದಾರಿಗಳು. ಜೀವನದ ಚಕ್ರದಲ್ಲಿ ಹುಟ್ಟು, ಬಾಲ್ಯ, ಯೌವನ,  ವೃದ್ಧಾಪ್ಯ ಹಾಗು ಸಾವು ಎಂಬಂದು ಪ್ರತಿಯೊಂದು ಜೀವಿಗೂ…

ಆರೋಗ್ಯವೇ ಭಾಗ್ಯ

ಗಾದೆಗಳು ವೇದಗಳಿಗೆ ಸಮಾನ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಗಳು ಹಿರಿಯರ ಜನಪದರ  ಜೀವನದ ಅನುಭವದ ನುಡಿಮುತ್ತುಗಳು . ಆರೋಗ್ಯವೇ ಭಾಗ…

ಆತ್ಮ ನಿಭ೯ರ ಭಾರತ .

ಪೀಠಿಕೆ : ಆತ್ಮ ನಿಭ೯ರ ಭಾರತ ಎಂದರೆ ಅದು ಸ್ವಾವಲಂಬಿ ಭಾರತ ಎಂದರ್ಥ. ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆಯನ್ನು ಸಾಧಿಸುವುದು ಇದರ ಉದ್ದೇಶ. ಪ್…

ಮನಸ್ಸಿದ್ದರೆ ಮಾರ್ಗ

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಅನುಭವದ ನುಡಿಮುತ್ತುಗಳು . ಮನಸ್ಸಿದ್ದರೆ ಮಾರ್ಗ ಎಂಬುದು ಪ್ರೇ…

ಕ್ರೀಡೆಗಳ ಮಹತ್ವ

ಪೀಠಿಕೆ : ಕ್ರೀಡೆಗಳು ನಮ್ಮ ಮನಸ್ಸಿಗೆ ಸಂತೋಷವನ್ನು ಉಲ್ಲಾಸವನ್ನು ಕೊಡುವುದು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾ…

ಭಾರತ ಎದುರಿಸುತ್ತಿರುವ ಗಡಿ ಸಮಸ್ಯೆಗಳು

ಪೀಠಿಕೆ : ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಹೊಂದಿ ಸುಮಾರು ವರ್ಷಗಳೇ ಸಂದವು. ಕ್ರಿಸ್ತಶಕ 1947 ರ ಅಗಸ್ಟ್ 15ರಂದು ಭಾರತವು ಸ್ವತಂತ್ರಗೊಂಡಿತು. ಇದ…

ಯೋಗದ ಮಹತ್ವ

ಪೀಠಿಕೆ: ಪ್ರಾಚೀನ ಭಾರತದಲ್ಲಿ ಹುಟ್ಟಿ ಬೆಳೆದ ಯೋಗವು ಪ್ರಪಂಚಕ್ಕೆ ಖುಷಿಗಳು ನೀಡಿದ ವಿಜ್ಞಾನವಾಗಿದೆ.ದೈಹಿಕ ಮಾನಸಿಕ ಪ್ರಕಾರದ ಶಿಸ್ತುಗಳು ಹಾಗೂ ಅಭ್ಯಾಸ…

ಆಹಾರದಲ್ಲಿ ರಾಸಾಯನಿಕಗಳ ಪರಿಣಾಮ

ಪೀಠಿಕೆ: ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಆರೋಗ್ಯವು ಎಲ್ಲಕ್ಕಿಂತ ಮುಖ್ಯವಾಗಿದೆ. ಆರೋಗ್ಯವಂತ ನಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಇಂ…

ದೂರದರ್ಶನದ ಒಳಿತು ಕೆಡುಕುಗಳು

ಪೀಠಿಕೆ: ಇಂದು ನಾವು ಕಂಪ್ಯೂಟರ್ ಯುಗದಲ್ಲಿ ಬದುಕುತ್ತಿದ್ದೇವೆ . ಇದನ್ನು ಅದ್ಭುತಗಳ ಯುಗ ಎನ್ನಬಹುದು.ಅಂತಹ ಅದ್ಭುತಗಳಲ್ಲಿ ದೂರದರ್ಶನವು ಒಂದು. ಇದು ಜ…

ಸಂಪರ್ಕ ಮಾಧ್ಯಮ

ಪೀಠಿಕೆ : ನಮ್ಮ ಪರಿಸರ, ನಾಡು, ರಾಜ್ಯ, ದೇಶ ಹಾಗೂ ಪ್ರಪಂಚದಲ್ಲಿ ನಡೆಯುವ ಎಲ್ಲ ಆಗುಹೋಗುಗಳು ಜನರಿಂದ ಜನರಿಗೆ ತಿಳಿಯಬೇಕಾದರೆ ಸಂಪರ್ಕ ಮಾಧ್ಯಮಗಳು ಅನಿ…

ಇನ್ನಷ್ಟು ಪೋಸ್ಟ್‌ಗಳನ್ನು ಲೋಡ್ ಮಾಡಿ
ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ